ಚಿತ್ರಾಪುರ ದಲ್ಲಿ ಸ್ಕೂಟರ್ ಅಪಘಾತ: ಸವಾರ ಸಾವು
ಮ೦ಗಳೂರು: ಪಣ೦ಬೂರು ಸಮೀಪದ ಚಿತ್ರಾಪುರದಲ್ಲಿ ಬುಧವಾರ ನಡೆದ ಸ್ಕೂಟರ್ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ನಡೆದಿದೆ. ವೆಂಕಟೇಶ್ ಮೃತಪಟ್ಟವರು.ವೆಂಕಟೇಶ್ ರಾ.ಹೆ. 66 ರಲ್ಲಿ ಕುಳಾಯಿ ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗಿದ್ದು ಚಿತ್ರಾಪುರ ಬಸ್ ಸ್ಟಾಪ್ ಕಟ್ಟಡದ ಚರಂಡಿಯ ದಿಂಡಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ.ಪರಿಣಾಮ ವೆಂಕಟೇಶ್ ಸ್ಕೂಟರ್ ನಿಂದ ಎಸೆಯಲ್ಪಟ್ಟು ಗ೦ಭೀರ...
ಆಟೋರಿಕ್ಷಾ-ಸ್ಕೂಟರ್ ಡಿಕ್ಕಿ; ಪ್ರಯಾಣಿಕ ಸಾವು
ವಿಟ್ಲ: ಅಟೋರಿಕ್ಷಾ ಹಾಗೂ ಸ್ಕೂಟರ್ ಡಿಕ್ಕಿಯಾಗಿ ಸ೦ಭವಿಸಿದ ಅಪಘಾತದಲ್ಲಿ ಅಟೋರಿಕ್ಷಾ ಪ್ರಯಾಣಿಕ ನಾಗೇಶ ಭಟ್ ಎಂಬವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಕಡೆಂಬಿಲ ಎಂಬಲ್ಲಿ ಸೋಮವಾರ ಸ೦ಭವಿಸಿದೆ.ಸೋಮವಾರ ಸ೦ಜೆ ಮಹಮ್ಮದ್ ನೌಫಾಲ್ ಎಂಬವರ ಆಟೋರಿಕ್ಷಾದಲ್ಲಿ,ಆಲ್ಪೋನ್ಸಾ ಫರಾವೋ, ನಾಗೇಶ್ ಭಟ್ ಹಾಗೂ ಅಣ್ಣು ಎಂಬವರು ಪ್ರಯಾಣಿಸುತ್ತಿದ್ದು ಪೆರುವಾಯಿ ಗ್ರಾಮದ ಕಡೆಂಬಿಲ ಎಂಬಲ್ಲಿ ತಲುಪಿದಾಗ,...
ಸ್ಪೀಕರ್ ಯು. ಟಿ. ಖಾದರ್ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ
ಮ೦ಗಳೂರು :ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಅವರು ಅ. 23ರಂದು ನವರಾತ್ರಿ ಉತ್ಸವ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪ್ರಮುಖರಾದ ಸದಾಶಿವ ಉಳ್ಳಾಲ್, ಟಿ. ಕೆ. ಸುಧೀರ್, ದಿನೇಶ್ ರೈ, ನಮಿತಾ ರಾವ್, ದಿನೇಶ್ ರಾವ್, ರಮಾನಂದ ಪೂಜಾರಿ, ದೀಪಕ್...