26 C
Karnataka
Saturday, April 19, 2025

ಈಜುಕೊಳದಲ್ಲಿ ಮುಳುಗಿ ಯುವಕ ಸಾವು

ಮಂಗಳೂರು: ನಗರದ ಲಾಲ್‌ಭಾಗ್‌ನಲ್ಲಿರುವ ಮಂಗಳ ಈಜುಕೊಳದಲ್ಲಿ ಮುಳುಗಿ ಯುವಕನೋರ್ವ ಮೃತ ಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಅಭಿಷೇಕ್ ಆನಂದ್ (30)ಮೃತಪಟ್ಟ ಯುವಕ.ಈತ ಹರ್ಯಾಣದ ಗುರುಗಾಂವ್ ನಿವಾಸಿಯಾಗಿದ್ದಾನೆ.


ಅಭಿಷೇಕ ಮಂಗಳವಾರ ಸಂಜೆ ಸುಮಾರು 4.45 ಕ್ಕೆ ಮಂಗಳಾ ಈಜುಕೊಳಕ್ಕೆ ಬಂದಿದ್ದು ಈಜಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾನೆ. ಅತನನ್ನು ಈಜುಕೊಳದಿಂದ ಮೇಲಕ್ಕೆತ್ತಿ ನಗರದ ವೆನ್ಲಾಕ್ ಆಸ್ಪತ್ರೆಗೆ ಕೊಂಡೋಯ್ಯಲಾಯಿತು. ಆದರೆ ಆದಾಗಲೇ ಆತ ಮೃತಪಟ್ಟಿದ್ದ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles