23.9 C
Karnataka
Monday, March 3, 2025

ಜಾತಿ – ಆದಾಯ ಪ್ರಮಾಣ ಪತ್ರ : ಸಹಾಯವಾಣಿ ಸಂಪರ್ಕಿಸಿರಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು / ಪಡೆಯಲು ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದಾಗಿ ಅಡಚಣೆ ಉಂಟಾದಲ್ಲಿ ಜಿಲ್ಲಾಧಿಕಾರಿಯವರ ಕಛೇರಿ ಹಾಗೂ ತಹಶೀಲ್ದಾರರ ಕಛೇರಿಯ ಸಹಾಯವಾಣಿಯನ್ನು ಸಂರ್ಪಕಿಸಬಹುದು.
ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ – 2220584, ದೂ.ಸಂ-0824 2220590, ಮಂಗಳೂರು ತಹಶೀಲ್ದಾರ್- 9902851000, 0824 2220587/596, ಪುತ್ತೂರು ತಹಶೀಲ್ದಾರ್ 9448624978, 08251 230349/232799, ಬಂಟ್ವಾಳ ತಹಶೀಲ್ದಾರರು – 9986070657, 08255 232120/232500, ಬೆಳ್ತಂಗಡಿ ತಹಶೀಲ್ದಾರ್- 9448624978, 08256 232047/233123, ಮುಲ್ಕಿ ತಹಶೀಲ್ದಾರ್ – 9986776344, 0824 224496, ಕಡಬ ತಹಶೀಲ್ದಾರ್- 9480271395, 08251 260435, ಸುಳ್ಯ ತಹಶೀಲ್ದಾರ್ -9686401177, 08257 231231/230330/298330, ಮೂಡಬಿದ್ರೆ ತಹಶೀಲ್ದಾರ್- 9986776344, 08258 238100/239900, ಉಳ್ಳಾಲ ತಹಶೀಲ್ದಾರ್-7795779336, 0824 2204424 ಸಂಪರ್ಕಿಸುವಂತೆ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಭಂದಿಸಿದಂತೆ ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles