24 C
Karnataka
Thursday, May 22, 2025
Home ವಾಣಿಜ್ಯ

ವಾಣಿಜ್ಯ

ಗ್ರಾಹಕಸ್ನೇಹಿ ಬ್ಯಾಂಕಿ೦ಗ್ ಪರಿಕಲ್ಪನೆಯಲ್ಲಿ ಎಸ್ ಸಿಡಿಸಿಸಿ ಬ್ಯಾ೦ಕ್‌ ಮುನ್ನಡೆಯುತ್ತಿದೆ : ಡಾ.ಎಂ.ಎನ್. ರಾಜೇಂದ್ರ ಕುಮಾರ್

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 113ನೇ ಶಾಖೆಯ ಉದ್ಘಾಟನಾ ಸಮಾರಂಭ ಮಂಗಳವಾರ ಬೆಳಗ್ಗೆ ಮಾಣಿಯ ಲಕ್ಷ್ಮಿನಾರಾಯಣ ಕಾಂಪ್ಲೆಕ್ಸ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, "ಮೊಳಹಳ್ಳಿ ಶಿವರಾಯರು ಪುತ್ತೂರಿನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್...

ಅಭೀಷ್ ಸ್ಕ್ವೇರ್‌ನಲ್ಲಿ ದೀಪಾವಳಿ ಕೊಡುಗೆ :ಮನೆ ಖರೀದಿಗೆ ವಿಶೇಷ ವಿನಾಯಿತಿ

0
ಮಂಗಳೂರು: ಈ ವರ್ಷ ‘ದೀಪಾವಳಿಗೆ ಮನೆ ಖರೀದಿಸಿ, ಬದುಕು ಬೆಳಗಿಸಿ’ ಎಂಬ ಪರಿಕಲ್ಪನೆಯಡಿ ರಿಯಲ್ ಎಸ್ಟೇಟ್ ಸಂಸ್ಥೆಗಳ ಪೈಕಿ ಮೊದಲ ಬಾರಿಗೆ ಎಂಬಂತೆ ಅಭೀಷ್ ಸ್ಕ್ವೇರ್ ವಸತಿ ಸಮುಚ್ಚಯದಲ್ಲಿ ಮನೆ ಖರೀದಿಗೆ ವಿಶೇಷ ವಿನಾಯಿತಿ ಘೋಷಿಸಿದೆ. ಈ ಯೋಜನೆಯು ನ.8ರಿಂದ 20ರವರೆಗೆ ಲಭ್ಯವಿದೆ.ಎರಡು ರಾಷ್ಟ್ರೀಯ ಹೆದ್ದಾರಿಗಳು ಸಂಧಿಸುವ, ಮಂಗಳೂರು ನಗರದ ಪ್ರಮುಖ ಭಾಗದಲ್ಲಿ ಒಂದಾಗಿರುವ...

ವಿವಿ ಕಾಲೇಜಿನಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

0
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಾಣಿಜ್ಯ ಸಂಘ, ಗ್ರಾಹಕ ವೇದಿಕೆ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಂಗಳೂರಿನ ಪ್ರಮಾಣೀಕೃತ ಆರ್ಥಿಕ ಯೋಜಕ ನವೀನ್ ಜೂಲಿಯನ್ ರೆಗೊ, ವಿದ್ಯಾರ್ಥಿ ಹಂತದಲ್ಲೇ ವೈಯಕ್ತಿಕ ಆರ್ಥಿಕ ಶಿಸ್ತು ಹಾಗೂ ಉಳಿತಾಯದ ಕುರಿತಾದ ಜ್ಞಾನವನ್ನು ಬೆಳೆಸಿಕೊಳ್ಳಬೇಕು....

ಬ್ಯಾಂಕ್ ಆಫ್ ಬರೋಡಾದಿಂದ ರಿಟೈಲ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳ ಹೆಚ್ಚಳ

0
ಮ೦ಗಳೂರು: ಗ್ರಾಹಕರ ಮೌಲ್ಯವನ್ನು ಹೆಚ್ಚಿಸಲು ಮತ್ತು ಅದರ ಠೇವಣಿ ಬಂಡವಾಳವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕಾರ್ಯತಂತ್ರದ ಕ್ರಮದಲ್ಲಿ, ಬ್ಯಾಂಕ್ ಆಫ್ ಬರೋಡಾವು NRO ಟರ್ಮ್ ಠೇವಣಿಗಳನ್ನು ಒಳಗೊಂಡಂತೆ ದೇಶೀಯ ಚಿಲ್ಲರೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಗಣನೀಯ ಮೇಲ್ಮುಖ ಪರಿಷ್ಕರಣೆಯನ್ನು ಘೋಷಿಸಿದೆ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಅನ್ವಯವಾಗುವ ಪರಿಷ್ಕೃತ ದರಗಳು ಡಿಸೆಂಬರ್ 29,...

ಮ೦ಗಳೂರು: ತನಿಶ್ಕ್ ನಲ್ಲಿ ಆಭರಣ ಪ್ರದರ್ಶನ ಮತ್ತು ಮಾರಾಟ ಆಯೋಜನೆ

0
ಮ೦ಗಳೂರು: ತನಿಶ್ಕ್, ಟಾಟಾ ಹೌಸ್‌ನಿಂದ ಹೊರಹೊಮ್ಮಿದ ಭಾರತದ ಅತಿದೊಡ್ಡ ಆಭರಣ ಬ್ರ್ಯಾಂಡ್, ಇದೀಗ ಮಂಗಳೂರಿನಲ್ಲಿ ವಿಶೇಷ ವೆಡ್ಡಿಂಗ್ ಕಲೆಕ್ಷನ್ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ. ಇದು ಪ್ರತಿಯೊಬ್ಬ ಮಹಿಳೆಯ ಆಭರಣ ಸಂಗ್ರಹವನ್ನು ಸಂಪೂರ್ಣಗೊಳಿಸುವ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ರದರ್ಶನದಲ್ಲಿ ತನಿಶ್ಕ್ 20% ವರೆಗೆ ಡೈಮಂಡ್ ಆಭರಣಗಳ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಈ ಪ್ರದರ್ಶನವು ಕರ್ನಾಟಕ ವಿಧಾನಸಭೆಯ...

ನಕಲಿ ಬಳೆಗಳನ್ನು ಅಡಮಾನವಿರಿಸಿ ಸಾಲಪಡೆದು ವ೦ಚನೆ

0
ಉಪ್ಪಿನ೦ಗಡಿ: ಮಹಿಳಾ ಸಹಕಾರಿ ಸಂಘದಲ್ಲಿ ನಕಲಿ ಬಳೆಗಳನ್ನು ಅಡಮಾನವಿರಿಸಿ ಸಾಲಪಡೆದು ವ೦ಚಿಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ನೆಲ್ಯಾಡಿ ಗ್ರಾಮದ ನಿವಾಸಿ ಸೆಭಾಸ್ಟಿಯನ್‌ ಮತ್ತು ಡಾನಿಶ್‌ ಎಂಬವರು ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡಮಾನವಿರಿಸಿ, ಸಂಘದಿಂದ...

ಲ್ಯಾಂಡ್ ಟ್ರೇಡ್ಸ್‌ ಪ್ರಾಪರ್ಟಿ ಎಕ್ಸ್‌ಪೋ ಆರಂಭ ಗ್ರಾಹಕರಿಗೆ ಮಾಹಿತಿ ; ಗೃಹ ಖರೀದಿ ಸೌಲಭ್ಯ

0
ಮಂಗಳೂರು: ಲ್ಯಾಂಡ್ ಟ್ರೇಡ್ಸ್‌ ಬಿಲ್ಡರ್ಸ್‌ ಆಂಡ್ ಡೆವೆಲಪರ್ಸ್‌ ಸಂಸ್ಥೆಯ ಸರ್ವಯೋಜನೆಗಳ ಮಾಹಿತಿಗಳು ಮತ್ತು ಗೃಹ ಸಾಲ ಕುರಿತಾದ ವಿವರಗಳನ್ನು ಹೊಂದಿರುವ ಲ್ಯಾಂಡ್ ಟ್ರೇಡ್ಸ್‌ ಪ್ರಾಪರ್ಟಿಎಕ್ಸ್‌ಪೋ ಪ್ರದರ್ಶನವು ಬಲ್ಮಠದ ಮೈಲ್‌ಸ್ಟೋನ್-25 ಬಿಲ್ಡಿಂಗ್‌ನ5 ಮಹಡಿಯಲ್ಲಿ ಡಿಸೆಂಬರ್ 17ರಿಂದ 20ರವರೆಗೆ ನಡೆಯಲಿದೆ.ಮಂಗಳೂರು ಮಹಾನಗರದ ಜನತೆಯ ಅತ್ಯಾಧುನಿಕಸೌಲಭ್ಯಗಳು ಹೊಂದಿರುವ ಲ್ಯಾಂಡ್ ಟ್ರೇಡ್ಸ್‌ ಬಿಲ್ಡರ್ಸ್‌ ಆಂಡ್ಡೆವೆಲಪರ್ಸ್‌ ಯೋಜನೆಗಳ ಪೂರ್ಣ ವಿವರ ಇಲ್ಲಿಪಡೆಯಬಹುದಾಗಿದೆ....