24.5 C
Karnataka
Thursday, April 30, 2026

ಕ್ರೈಮ್‌

ಅಕ್ರಮವಾಗಿ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಇ-ಸಿಗರೇಟು ಮತ್ತು ಇತರ ಪರಿಕರಗಳ ವಶ

0
ಮಂಗಳೂರು : ನಗರದ ಲಾಲ್ ಭಾಗ್ ನಲ್ಲಿರುವ ಕಾಂಪ್ಲೇಕ್ಸ್ ನ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಇ-ಸಿಗರೇಟು ಮತ್ತು ಇತರ ಪರಿಕರ ಸೇರಿ ಒಟ್ಟು 9,72,745 ರೂ - ಬೆಲೆಬಾಳುವ ಸೊತ್ತುಗಳು ಬರ್ಕೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಈ ಸ೦ಬ೦ಧ ಅಂಗಡಿಯ ಮಾಲಕರು ಸೇರಿ ಮೂವರು ಆರೋಪಿಗಳ ಮೇಲೆ ಬರ್ಕೆ ಪೊಲೀಸ್...

ಚಿನ್ನದ ಗಟ್ಟಿ ದರೋಡೆ ಪ್ರಕರಣ: ಐವರು ಅರೋಪಿಗಳ ಬ೦ಧನ

0
ಮ೦ಗಳೂರು: ಚಿನ್ನಾಭರಣದ ಅಂಗಡಿಯ ಕೆಲಸಗಾರನನ್ನು ಕಾರಿನಲ್ಲಿ ಅಪಹರಿಸಿಕೊಂಡುಹೋಗಿ ಹಲ್ಲೆ ನಡೆಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಪೊಲೀಸರು ಬ೦ಧಿಸಿದ್ದಾರೆ.ಕೋಟೆಕಾರು ಕೆ.ಸಿ.ರೋಡ್‌ ನ ಫಾರಿಶ್(18) , ಉಳ್ಳಾಲ ಮುಕ್ಕಚೇರಿಯ ಸಫ್ವಾನ್, ( 23 ) ,ಕೋಟೆಕಾರಿನ ಅರಾಫತ್ ಆಲಿ(18 ),ಉಳ್ಳಾಲದ ಫರಾಝ್,(19 ) ಹಾಗೂ ಅಪ್ರಾಪ್ತ ಬಾಲಕಬ೦ಧಿತ ಆರೋಪಿಗಳು. ಸೆ.26 ರಂದು ಮಂಗಳೂರು ಹಂಪನಕಟ್ಟೆಯಲ್ಲಿರುವ...

ನಕಲಿ ವೈನ್ ತಯಾರಿ ಅಡ್ಡೆಗೆ ದಾಳಿ: ನಕಲಿ ವೈನ್ ವಶ

0
ಮ೦ಗಳೂರು: ನಗರದ ಕದ್ರಿ, ಲೋಬೊ ಲೇನ್ ಎಂಬಲ್ಲಿ ಮನೆಯೊ೦ದರಲ್ಲಿ ಕಾಯಾ೯ಚರಿಸುತ್ತಿದ್ದ ನಕಲಿ ವೈನ್ ತಯಾರಿ ಅಡ್ಡೆಗೆ ಮೇಲೆ ದಾಳಿ ನಡೆಸಿರುವ ಅಬಕಾರಿ ದಳ 238.500 ಲೀಟರ್ ನಕಲಿ ವೈನ್ ಹಾಗೂ1,500 ಲೀಟರ್ ವೈನ್ ತಯಾರಿಸುವ ಕೊಳೆಯನ್ನು ವಶಪಡಿಸಿಕೊ೦ಡಿದ್ದಾರೆ. ಆರೋಪಿ ಮೈಕಲ್, ಬ್ಲೈಸ್ ಮಿನೀಜಸ್ ಎಂಬುವನನ್ನು ಬ೦ಧಿಸಲಾಗಿದೆ. ಆರೋಪಿಯ ಮನೆಯಿ೦ದ 3.180 ಲೀಟರ್ ಮದ್ಯ ಹಾಗೂ ನಕಲಿ...

ಮುಂಬೈನಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ :ಆರೋಪಿಗಳ ಬಂಧನ

0
ಮ೦ಗಳೂರು: ಮುಂಬೈನಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬ೦ಧಿಸಿದ್ದಾರೆ.ಆರೋಪಿಗಳಿಂದ 22,30,000 ರೂ. ಮೌಲ್ಯದ 111.83 ಗ್ರಾಂ ಎಂಡಿಎಂಎ ಮತ್ತು 1,90.000 ರೂ. ಮೌಲ್ಯದ 21.03 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಚಿರಾಗ್ ಸನಿಲ್,...

55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
ಮ೦ಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬ೦ಧಿಸಿದ್ದಾರೆ. ಸಿ.ಆರ್. ಚಂದ್ರನ್‌ ( 78 ವರ್ಷ) ಬ೦ಧಿತ ಆರೋಪಿ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ LPC ವಾರಂಟ್ ಆಸಾಮಿ ಯಾಗಿರುವ ಕೇರಳ ಮಲಪುರಂ ಜಿಲ್ಲೆಯ ಚಂದ್ರನ್ ( 78 ವರ್ಷ) ಎಂಬಾತನು ಕಳೆದ 55ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನನ್ನು...

ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ಬ೦ಧನ

0
ಮ೦ಗಳೂರು: ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮ೦ಗಳೂರು ಪೊಲೀಸರು ಬ೦ಧಿಸಿದ್ದಾರೆ. ತಮಿಳುನಾಡು ರಾಜ್ಯ ವೆಲ್ಲೂರು ಜಿಲ್ಲೆಯ ನಿವಾಸಿ ಶಶಿ ಕುಮಾರ್‌ (38) ಬ೦ಧಿತ ಆರೋಪಿ. ದಿನಾಂಕ 29-08-2025 ರಂದು ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾನಕ್ಕೆ ಅನಾಮಿಕ ವ್ಯಕ್ತಿ ಫೋನ್ ಕರೆ ಮಾಡಿ ಟರ್ಮಿನಲ್ ಬಿಲ್ಡಿಂಗ್...

ಮುಕ್ಕ : ಕಬ್ಬಿಣದ ಸರಳಿನಿ೦ದ ತಲೆಗೆ ಹೊಡೆದು ಕೊಲೆ: ಆರೋಪಿಯ ಬ೦ಧನ

0
ಮ೦ಗಳೂರು: ಸುರತ್ಕಲ್ ಗ್ರಾಮದ ಮುಕ್ಕದಲ್ಲಿ ಲೇಔಟ್ ವೊ೦ದರಲ್ಲಿ ಸಹ ಕಾಮಿ೯ಕನನ್ನು ಕಬ್ಬಿಣದ ಸರಳಿನಿ೦ದ ತಲೆಗೆ ಹೊಡೆದು ಕೊಲೆ ಮಾಡಿರುವ ಆರೋಪಿಯನ್ನು ಸುರತ್ಕಲ್ ಠಾಣಾ ಪೊಲೀಸರು ಬ೦ಧಿಸಿದ್ದಾರೆ.ಲಕ್ಷ್ಮಣ್ ಮಂಡಲ್ @ ಲಖನ್ (30 ) ಬ೦ಧಿತ ಆರೋಪಿಯಾಗಿದ್ದು ಮುಖೇಶ್ ಮಂಡಲ್( 27 ) ಕೊಲೆಯಾದ ಕಾಮಿ೯ಕ. ದಿನಾಂಕ: 24-06-2025 ರಂದು ರಾತ್ರಿ 9 ಗಂಟೆ ಬಳಿಕ ಸುರತ್ಕಲ್...

ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು: ಬ್ಯಾಗೇಜ್ ನೌಕರರ ಬಂಧನ , ಚಿನ್ನಭರಣ ಹಾಗೂ ನಗದು ವಶ

0
ಮ೦ಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು ಮಾಡಿರುವ ನಾಲ್ಕು ಮ೦ದಿ ಬ್ಯಾಗೇಜ್ ನೌಕರರನ್ನು ಬಂಧಿಸಲಾಗಿದೆ. ಅರೋಪಿಗಳಿ೦ದ ಚಿನ್ನಭರಣ ಹಾಗೂ ನಗದು ವಶ ಪಡಿಸಿಕೊಳ್ಳಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ AIR INDIA SATS ಕಂಪೆನಿಯಲ್ಲಿ ಲೋಡರ್ ಅನಲೋಡರ್ ಕೆಲಸ ಮಾಡಿಕೊಂಡಿರುವ ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್,...

ಚಿನ್ನ ದರೋಡೆ ಮಾಡಿದ ಆರೋಪಿಗಳ ಬ೦ಧನ

0
ಮ೦ಗಳೂರು: ಕಸ್ಟಮ್ ಅಧಿಕಾರಿಗಳೆ೦ದು ಹೇಳಿ ವ್ಯಕ್ತಿಯೋವ೯ರಿ೦ದ ಬಂಗಾರದ ಗಟ್ಟಿಯನ್ನು ಕಿತ್ತುಕೊಂಡು ದರೋಡೆ ಮಾಡಿದ ಆರೋಪಿಗಳನ್ನು ಮ೦ಗಳೂರು ಪೊಲೀಸರು ಬ೦ಧಿಸಿದ್ದಾರೆ.ಆ.13 ರಂದು ಬೆಳಗ್ಗೆ 7 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಹತ್ತಿರದ ಕೈರಾಲಿ ಹೋಟೆಲ್ನ ಸಮೀಪ ಆಟೋ ಕಾಯುತ್ತಿದ್ದಾಗ, ಆರು ಜನ ಅಪರಿಚಿತರು ಇನ್ನೋವಾ ಕಾರಿನಲ್ಲಿ ಬಂದು ದೂರುದಾರರಾದ ಹರಿ ಭಾನುದಾಸ ಥೋರಟ್ರನ್ನು ಸಂಪರ್ಕಿಸಿ...

ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ, ಮೂವರು ಆರೋಪಿಗಳ ಸೆರೆ

0
ಮ೦ಗಳೂರು: ಮಂಗಳೂರು ನಗರ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆ ಭಾಗವಾಗಿ ದೊಡ್ಡ ಪ್ರಮಾಣದ 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು. ಕಾಸರಗೋಡು ಆಡೂರು ನಿವಾಸಿ ಮಸೂದ್ ಎಂ.ಕೆ(45 ),...